Pages

Sunday, April 20, 2014

ಮೂರೇ ಸಾಲು

ಎದೆಯಲ್ಲಿ ಎರುತಿದೆ ಬಿರುಗಾಳಿ ನಿನಾಗಗಿ!!.., ನಿನ್ನನ್ನು ನೋಡಲು ಕುತೂಹಲದಿಂದ ಕೆಕ್ಕರಿಸಿ ಕುಳಿತಿದೆ ಮನಸ್ಸು ;) ಆದ್ರೂ... ಬುದ್ದಿಯೆಂಬ ಬುರುಡೆ ಉರುಳಿ ಉರುಳಿ ಒಡ್ತಿದೆ, ದೂರ ಹೆದರಿ ಹೆದರಿ!! ಇಡೀ ಕತೆ ಮೂರೇ ಸಾಲಲ್ಲೆ!! ಮೂಗಿಸೋಕೆ ಮನಸಿಲ್ಲ!! ಇನ್ನ ಹೇಳೊಕೆ ಎನೂ ಉಳಿದಿಲ್ಲ!!!

ತ್ರುಪ್ತಿ

ತ್ರುಪ್ತಿ ಎಂಬುದು ಬಲು ತುಟ್ಟಿ ಎಂದು ತಿಳಿದವರ ಜೀವನ... ಕಂಡ ಕನಸಿಗಿಂತಲೂ ಸುಂದರ!!

ರೂಪ

ನಮ್ಮ ಪ್ರತಿರೂಪ ನೋಡಲು ಕನ್ನಡಿ ಬೇಕಿಲ್ಲ. .
ಸ್ವಚಂದದ ಮನಸ್ಸಿದ್ದರೆ ಸಾಕು!!

ಕ್ಕಿಕ್ಕಿ!!

ಕಾಣದ ಹಕ್ಕಿ.. ನೋಡದೇ ಕುಕ್ಕಿ...
ಮನದ ಮೂಲೆಯಲ್ಲಿ
ಅಕ್ಕಿಯಷ್ಟಿದ್ದ ಆಸೆಯ...ಆಗಸಕ್ಕೇರಿಸಿದೆ..
ಇದು ಗ್ರಹಿಸಲಾಗದ ಗ್ರಹಚಾರ
ಸಹಿಸಲಾಗದ ಸುಖ!!

!!

.ಮೈ ದೊಡ್ಡದಾದರೇನು ಪ್ರಯೋಜನ
ಮನ ದೊಡ್ಡದಾಗದ್ದಿದ್ದರೆ.....!

ಮೊಗದಲ್ಲಿ ನಗುವಿದ್ದರೇನು ಪ್ರಯೋಜನ
ನೊಂದ ಮನಕ್ಕೇ ಮುದ ನೀಡದಿದ್ದರೇ!!

ಎಷ್ಟು ಗೀಚೀದರೇನು ಪ್ರಯೋಜನ............. ನಿ ಓದದಿದ್ದರೇ ???

ಹಂಬಲ

ಮನಸ್ಸಿನ ಹಂಬಲದ ಕನಸು
ಮಂಜಿನಂತೆ ಕರಗಿ...
ಮರೆಯಾಯಿತು!!
ಈ ಮನಸ್ಸಿಗಿಲ್ಲವಾ ಮರುವಸಂತ!

ಕಣ್ ನೋಟ ;)

ನೀನಗೆಂದೆ ಈ ಎಲ್ಲ ಮನದ ಮಾತು...

ಹೇಳುವ ಅತುರ ನನಗೇ :(.... ಕೇಳುವ ಕಾತರ ನೀನಗಿಲ್ಲ.
ಬಿಚ್ಚದೆ.., ಎದೆಗೂಡಲ್ಲೆ ಬಚ್ಚಿಡ ಬಯಸಿದ್ರು...  
ಬಗ್ಗಿ ಬಗ್ಗಿ ನೋಡುವ ಬಯಕೆ ಕಂಗಳ ಮುತ್ತಿನ ಹನಿಗೆ .. ಭುವಿಯನ್ನ!


ಸಹಿಸಲಾಗದು ಸಂಕಟ... 
ಭಾವನೆ ಬವಣೆ..ಭಾಂದವ್ಯ., ಬರಿಯ ... ನೀರ ಹನಿಯಾಗಿ ಬರಿದಾಗುವಾಗ.
ಅದಕ್ಕೆ ನಾ ಹೇಳಿದೆ ನಿನಗೆ ಕಿರುಚಿ... ಕಿರುಚಿ....
ಆದರೆ ತಿರುಚಿ ತಿರುಚಿ.... ಕೇಳುತ್ತಿದ್ದೆ  ನೀನು, ಎನು ತಿಳಿತಿಲ್ಲವೆಂದು..!


ಕಣ್ ನೋಟದಲ್ಲೆ.. ಸಾವಿರಾರು ಪುಟಗಳಷ್ಟು ವಿಷಯವಿದ್ರು....
ಅರ್ಥೈಯಿಸದ.. ಒಲ್ಲದ ಮನಸ್ಸಿನ ವಿಷಾದ ಯಾರಿಗೆ ಬೇಕು.
ಆದ್ರು.. ಆ ಕ್ಷಣ... ರೋಮಂಚನ ಇಂದಿಗೂ... ಎಂದಿಗು ಎಂದೆಂದಿಗೂ :)
ಕೊನೆಗು ರೋಮಂಚನದ ತರಂಗ... ಪತಂಗದಂತೆ ಹಾರಿ ಕೂರಲಿಲ್ಲ ನಿನ್ನ ಎದೆಗೂಡಲ್ಲಿ
ಆ ಕ್ಷಣ ಪರಿಕಲ್ಪನೆಗೂ ಸಿಗದಷ್ಟು ಮಿಗಿಲು!..